Posts

Showing posts from 2025

Savitri: The Embodiment of Feminine Strength and Devotion

Image
  Savitri: The Embodiment of Feminine Strength and Devotion In our Puranas  the Mahabharata and Ramayana, we find numerous stories of women who exemplify the maturity of feminine power, determination, and penance. Among them, Savitri stands out as a prominent figure—renowned for her penance that brought back her husband from death. The famous vrata  that she observed is known as the Vata Savitri Vrata. Here, "Vata" refers to the banyan tree. Although the episode of Savitri in the Mahabharata does not specifically mention the banyan tree, various Puranas such as the Skanda Purana describe the connection between the story and the banyan tree. The essence of this beautiful story is as follows: Once, in the land of Madra, there lived a king named Ashwapati. Though he had been married for many years, he remained childless. Wishing to have children, he undertook rigorous penance. He practiced recited the Gayatri Mantra, and offered ten thousand Ahutis into the sacrificial fire....

ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ

Image
  ಇಂಡೊಲೊಜಿ ವಿಮರ್ಶೆ -10 - ಜೇಮ್ಸ್ ಮಿಲ್- "ಭಾರತಕ್ಕೆ ಕಾಲಿಡದೆ ಭಾರತದ ಇತಿಹಾಸ ಬರೆದ ಭೂಪ" ಭಾರತವನ್ನು ಅಧ್ಯಯನ ಮಾಡಿದ ಯುರೂಪಿನ ವಿದ್ವಾಂಸರು ಎರಡು ಬಗೆಯವರು . ಭಾರತ ಹಾಗೂ ಭಾರತೀಯವಾದದ್ದರಲ್ಲಿ ಯಾವುದೆ ಮಹತ್ವವಾದ ಅಂಶಗಳಿಲ್ಲ ಎಂದು ವಾದಿಸಿ ಹೀಳಾಯಿಸಿ ತುಚ್ಛವಾಗಿ ಕಾಣುವವರು , ಹಾಗೆಯೆ  ಭಾರತೀಯವಾದದ್ದರಲ್ಲಿ ಅನೇಕ ಉತ್ತಮ ಅಂಶಗಳಿವೆ ಎಂದು ವಾದಿಸಿ ತಮ್ಮ ಇತಿಮಿತಿಯಲ್ಲಿ ಅದನ್ನು ಜಗತ್ತಿಗೆ ಪರಿಚಿಯಿಸಿದವರು . ಮೊದಲನೆಯ ಪ್ರಕಾರದ ವಿದ್ವಾಂಸರು ಭಾರತವನ್ನು ಹೀಗೆಳೆಯುದಷ್ಟೆ ಅಲ್ಲದೆ , ಯುರೋಪಿನ ವಸಾಹತುಷಾಹಿಗಳ ಆಳ್ವಿಕೆಯಿಂದಲೆ ಭಾರತವು ನಾಗರೀಕತೆಯನ್ನು ಹೊಂದಲು ಸಾಧ್ಯವೆಂದು ಸಮರ್ಥಿಸುತಿದ್ದರು . ಅವರಲ್ಲಿ ಭಾರತಕ್ಕೆ ಒಮ್ಮೆಯೂ ಭೇಟಿಕೊಡದೆ , ಭಾರತದ ಯಾವುದೆ ಭಾಷೆಗಳನ್ನು ತಿಳಿಯದೆ ಮೂರು ಸಂಪುಟಗಳಲ್ಲಿ history of British India  ಎಂಬ ಪುಸ್ತಕಗಳ ಮೂಲಕ ಭಾರತದ ಇತಿಹಾಸವನ್ನು ಬರೆದ ಜೇಮ್ಸ್ ಮಿಲ್ ಕೂಡ ಒಬ್ಬ. ಜೇಮ್ಸ್ ಮಿಲ್ 1773- 1836 ಜೇಮ್ಸ್ ಮಿಲ್ ಬಹಳ ಬುದ್ಧಿವಂತನಾದ ಹುಡುಗನಾಗಿದ್ದ. ತನ್ನ ಶಾಲಾ ದಿನಗಳ ಅಧ್ಯಯನದ ನಂತರ ಎಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಲಾ ವಿಷಯದಲ್ಲಿ ಪದವಿಯನ್ನು ಸಂಪಾದಿಸಿದ . ನಂತರ ಡಿವಿನಿಟಿ ಸ್ಟಡಿಸ್( ಕ್ರಿಶ್ಚಿಯಾನಿಟಿಯ ಅಧ್ಯಯನ) ಎಂಬ ವಿಭಾಗದಲ್ಲಿ ಅಧ್ಯಯನ ಮಾಡಿದ. ಅದೇ ಆಧಾರದಲ್ಲಿ ಸ್ಕಾಟ್ಲ್ಯಾಂಡಿನ ಚರ್ಚೊಂದರಲ್ಲಿ ಬೋಧಕನಾಗಿ ಕೆಲಸ ಗಿಟ್ಟಿಸಿಕೊಂಡ. ಆದರೆ ಅವನು ನಿಯ...

ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ

Image
  ಅತ್ತೆ-ಸೊಸೆಯರಿಗೆ ಜಗಳವೇಕೆ? ಮಾಂಸಾಹಾರ,ಸಸ್ಯಾಹಾರ ಯಾವುದು? - ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು ಹೇಳಿದ ಮಾರ್ಮಿಕವಾದ ಕಥೆ  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ವಸು ಎಂಬ ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ(ಬೇಡ) ಜನ್ಮವನ್ನು ಪಡೆಯುತ್ತದೆ. ಆ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ ಎನ್ನುವುದು ವರಾಹ ಪುರಾಣದಲ್ಲಿ ನಿರೂಪಿದವಾದ ರಾಜನ ವೃತ್ತಾಂತ. ಇದರ ಆಧಾರದಿಂದ ಆಚಾರ್ಯರು ಕರ್ಮಗಳಿಗೂ ಜೀವಸ್ವರೂಪವಿಗೆ ಎಂಬ ತತ್ವವನ್ನು ಅನುವ್ಯಾಖ್ಯಾನದ ತೃತೀಯಾಧ್ಯಾಯದಲ್ಲಿ ನಿರೂಪಿಸಿದ್ದಾರೆ.    ಬ್ರಹ್ಮಹತ್ಯಾ ದೋಷವು ಬೇಡನ ಜನ್ಮವನ್ನು ಪಡೆದ ಮೇಲೆ ಎನು ಮಾಡಿದನು ಎಂಬ ಕುತೂಹಲವುಂಟಾಗುತ್ತದೆ. ಶ್ರೀಮಧ್ವಾನುಜ ಶ್ರೀವಿಷ್ಣುತೀರ್ಥರು.ತಮ್ಮ ಸಂನ್ಯಾಸಪದ್ಧತಿ ಎಂಬ ಗ್ಲಂಥದಲ್ಲಿ ವಿಷ್ಣುನೈವೇದ್ಯದ ಮಹತ್ವವನ್ನು ಸೂಚಿಸುವ ಪ್ರಕರಣದಲ್ಲಿ ವರಾಹ ಪುರಾಣದಲ್ಲಿರುವ ಬೇಡನ ರೋಚಕವಾದ ವೃತ್ತಾಂತವನ್ನು ಉಲ್ಲೇಖಿಸುತ್ತಾರೆ. ವ್ಯಾಧಶ್ವಶುರಸಂವಾದ ಎಂದು ಈ ಪ್ರಕರಣವು ತುಂಬಾ ಅಪರೂಪದ ವಿಷಯಗಳನ್ನೊಳಗೊಂಡಿದೆ.  ವ್ಯಾಧತ್ವೇ ಚ ಸುಧರ್ಮಜ್ಞೋ ಬಭೂವ ಚ ತಥಾಕರೋತ್  ಸೋಽಮಾವಾಸ್ಯಾಂ ತಥಾ ಪುತ್ರ್ಯಾಃ ಶ್ವಶುರಸ್ಯ ಗೃಹಂ ಪ್ರತಿ | ಗತ...

ಇಂಡೊಲೊಜಿ ವಿಮರ್ಶೆ -9 - ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ

Image
  ಇಂಡೊಲೊಜಿ ವಿಮರ್ಶೆ -9 -  ಕಾಳಿದಾಸನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಬ್ರಿಟಿಷ್ ವಿದ್ವಾಂಸ  ಮಿಶನರಿಗಳು ಮತಾಂತರದ ಉದ್ದೇಶದಿಂದಲೆ ಭಾರತೀಯ ಸಂಸ್ಕೃತಿಯ ಹಾಗೂ ಭಾರತೀಯ ಗ್ರಂಥಗಳ ಅಧ್ಯಯನವನ್ನು ಮಾಡಿದರು ಎಂಬ ಅಂಶವನ್ನು ಕಳೆದ ಕೆಲವು ಸಂಚಿಕೆಗಳಲ್ಲಿ ಅರಿತುಕೊಂಡೆವು . ಇವರ ಜೊತೆಗೆ ಮಿಶನರಿಗಳಲ್ಲದ ಬ್ರಿಟಿಷ್  ಹಾಗೂ ಜೆರ್ಮನಿ, ಫ್ರಾನ್ಸ  ಮುಂತಾದ ಇತರ ಯುರೋಪಿನ ವಿದ್ವಾಂಸರು ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು . ಈ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಮೇಲಿನ ಆಸಕ್ತಿಯಿಂದ ಭಾರತೀಯ ಗ್ರಂಥಗಳನ್ನು ಅಭ್ಯಸಿಸಿದರು. ಇವರಿಗೆ ಮಿಶನರಿಗಳಂತೆ ಮತಾಂತರ ಮುಂತಾದ ಯಾವುದೇ ಉದ್ದೇಶಗಳಿರಲಿಲ್ಲವಾದರೂ ಸಹಜವಾದ ಸ್ವಜನ್ಮಜಾತ ಕ್ರಿಶ್ಚಿಯಾನಿಟಿಯ ಪ್ರಭಾವವಿದ್ದದ್ದರಿಂದ ಅದರ ಪ್ರಭಾವವನ್ನು ಅವರ ವಿಮರ್ಶೆಗಳಲ್ಲಿ , ಗ್ರಂಥಗಳಲ್ಲಿ ಕಾಣಬಹುದಾಗಿದೆ . ಇಂತಹ ಅನೇಕ ಯುರೋಪಿನ ವಿದ್ವಾಂಸರು ಭಾರತದ ಅಧ್ಯಯನವನ್ನು ಮಾಡಿದ್ದಾರೆ . ಅವರಲ್ಲಿ ಪ್ರಮುಖರನ್ನು ಮುಂದಿನ ಕೆಲವು ಸಂಚಿಕೆಗಳಲ್ಲಿ ಗಮನಿಸೋಣ .  ಸರ್ ವಿಲಿಯಮ್ ಜೋನ್ಸ್  (Sir William Jones 1746-1794) ವಿಲಿಯಮ್ ಜೋನ್ಸ್ ಲಂಡನ್ ನಲ್ಲಿ ಜನಿಸಿದ. ಚಿಕ್ಕ ವಯಸ್ಸಿನಲ್ಲಿಯೆ ಭಾಷೆಗಳ ಬಗ್ಗೆ ಆಸಕ್ತಿಯನ್ನು ಬೆಳಿಸಿಕೊಂಡು ಗ್ರೀಕ್,ಲ್ಯಾಟಿನ್, ಪರ್ಷಿಯನ್, ಅರೆಬಿಕ್, ಹಿಬ್ರೂ, ಮುಂತಾದ ಎಂಟು ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಸಂಪಾದಿಸಿದ. ಆಕ್ಸ್ವರ್ಡ ವ...

Sri Vyasaraja: A Historical Reappraisal – Dispelling Myths and Misconceptions

Image
Sri Vyasaraja: A Historical Reappraisal – Dispelling Myths and Misconceptions Dr. Shrinidhi S pyati  In India, we occasionally hear objections that Madhwa saints have contributed little to the revival of Sanatana Dharma. However, a deeper historical study of Vyasaraja’s life reveals that his contributions in this regard are equally unparalleled. Vyasaraja was the royal preceptor (Rajguru) for over half a century, guiding Vijayanagara rulers like Saluva Narasimha Devaraya, Timmabhupala, Tuluva Narasa Nayaka, Veera Narasimha raya, Krishnadevaraya, and Achyuta Devaraya. He was also the spiritual teacher to Purandara Dasa and Kanaka Dasa, ensuring that the path of devotion (Bhakti) flourished in his kingdom, deeply rooting itself in the hearts of the people. Despite having immense influence over the kings, he sought no personal gains, remaining immersed in devotion to Krishna and exemplifying the pinnacle of renunciation. The unique life of Vyasaraja has been captured by the poet So...

ಇಂಡೊಲೊಜಿ ವಿಮರ್ಶೆ -8- Fulfillment theology

Image
ಇಂಡೊಲೊಜಿ ವಿಮರ್ಶೆ -8- Fulfillment Theology  ಭಾರತದಲ್ಲಿ ಕ್ರಿಶ್ಚಿಯಾನಿಟಿಯನ್ನು ಪ್ರಬಲವಾಗಿ ಪ್ರಸರಿಸಲು ಮಿಶನರಿಗಳ ಪ್ರಯತ್ನ ಮುಂದುವರಿದಿತ್ತು . ಆದರೆ ಭಾರತೀಯ ಮೂಲದ ಸಂಸ್ಕೃತಿಗೆ ಒಗ್ಗಿಕೊಂಡವರಿಗೆ ಕ್ರಿಶ್ಚಿಯಾನಿಟಿಯ ಆಚರಣೆಗಳು ತೀರಾ ಅಸಹಜವಾಗಿ ಕೃತಕವಾಗತೊಡಗಿದವು . ಅಷ್ಟೆ ಅಲ್ಲದೆ ದೇಶೀಯ ಕ್ರಿಶ್ಚಿಯನ್ನರ ಅಗತ್ಯತೆಕೆಗೆ ತಕ್ಕಂತೆ ಯುರೋಪಿನ ಚರ್ಚಗಳ ಪರಿಕಲ್ಪನೆಗಳಿಂದ ಹೊರಬಂದು ಭಾರತೀಯ ಚರ್ಚ್ ಗಳ ಅಗತ್ಯತೆಯನ್ನು ಮಿಶನರಿಗಳು ಮನಗಂಡವು . ಈ ದೃಷ್ಟಿಕೋನದಿಂದ ಹಿಂದೂ ಮತ್ತು ಕ್ರಿಶ್ಚಿಯಾನಿಟಿಯ ಸಾಮರಸ್ಯ ಮೂಡಿಸುವ ದೃಷ್ಟಿಯಿಂದ ಬದಲಾವಣೆ ತರದೆ ಕ್ರಿಶ್ಚಿಯಾನಿಟಿಯ ಪ್ರಸಾರವು ಕಷ್ಟಸಾಧ್ಯ ಎಂದು ಅರಿವಾದಾದ ಹುಟ್ಟಿದ ರೂಪುರೇಷೆ    Fulfillment theology. Fulfillment theology  (ಪರಿಪೂರ್ಣತೆಯ ಸಿದ್ದಾಂತ)- ವಿಲಿಯಮ್ ಮಿಲ್ಲರ್ (1838-1923) ವಿಲಿಯಮ್ ಮಿಲ್ಲರ್ ನು ಸ್ಕಾಟ್ಲ್ಯಾಂಡ್ ನ ಶಿಕ್ಷಣಶಾಸ್ತ್ರನಾಗಿದ್ದನು . Free church of Scotland ಎಂಬ ಚರ್ಚನ ಮಿಶನರಿಯಾಗಿ ಭಾರತಕ್ಕೆ ಬಂದನು . ಇವನು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಮೂಲಕ ದಕ್ಷಿಣ ಭಾರತದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಈ ಸಿದ್ಧಾಂತದ ಮೂಲಕ ಕ್ರಿಶ್ಚಿಯಾನಿಟಿಯನ್ನು ಭಾರತೀಯ ಜನರಿಗೆ ಹತ್ತಿರವಾಗಿಸುವಲ್ಲಿ ಕಾರ್ಯಪೃವೃತ್ತನಾದ . ಕ್ರಿಸ್ತ್ತನು ಹಾಗು ಕ್ರಿಶ್ಚಿಯಾನಿಟಿಯು ಉಳಿದ ಎಲ್ಲಾ ರಿಲಿಜಿಯನ್ ಗಳ ಪರಿಪೂರ್ಣತೆಗೆ ಕಾರಣವು ಎ...

ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್

Image
ಇಂಡೊಲೊಜಿ ವಿಮರ್ಶೆ -7 – ಅಲೆಗ್ಸಾಂಡರ್ ಡಫ್ ಬ್ರಿಟಿಷ್ ಸರ್ಕಾರವು ಕಾನೂನಿನಲ್ಲಿ ಬದಾಲವಣೆಯನ್ನು ತಂದ ಮೇಲೆ ಅನೇಕ ಮಿಶನರಿಗಳು ಮುಕ್ತವಾಗಿ ಭಾರತವನ್ನು ಪ್ರವೇಶಿಸಲಾರಂಬಿಸಿದವು . ಅವರಲ್ಲಿ ಪ್ರಮುಖನಾದ ವಿಲಿಯಮ್ ಕ್ಯಾರಿಯ  ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದೆವು . ಈ ಸಂಚಿಕೆಯಲ್ಲಿ ಇನ್ನೂ ಕೆಲವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ .  ಅಲೆಗ್ಸಾಂಡರ್ ಡಫ್ ( Alexander Duff -1806-1878) ಇವನು ಭಾರತದ ಉನ್ನತಶಿಕ್ಷಣದ ವ್ಯವಸ್ಥೆಯಲ್ಲಿ (Higher education) ನಲ್ಲಿ ಇಂಗ್ಲೀಷ ಭಾಷೆಯನ್ನು ಹಾಗೂ  ಪಾಶ್ಚಾತ್ಯ ವಿಜ್ಞಾನವನ್ನು ಹಾಗೂ ಅದರ ಮೂಲಕ ಬೈಬಲ್ ಅಧ್ಯಯನವನ್ನು ಸೇರಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಿದನು .  ಚರ್ಚ ಆಫ್ ಸ್ಕೊಟ್ಲ್ಯಾಂಡ್ (Church of Scotland) ತನ್ನ ಮೊದಲ ಮಿಶನರಿ ಸಂಸ್ಥೆಯನ್ನು ಸ್ಥಾಪಿಸುವ ಚಿಂತನೆಯಲ್ಲಿತ್ತು . ಆಗ ತಾನೆ ಡಫ್ ತನ್ನ ವ್ಯಾಸಾಂಗವನ್ನು ಮುಗಿಸಿದ್ದನು .ಇವನನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿರುವ ಜೆನೆರಲ್ ಅಸೆಂಬ್ಲಿ ಇಂಸ್ಟಿಟ್ಯುಷನ್ (General assembly institution)  ಎಂಬ ಸಂಸ್ಥೆಯ ಸುಪರಿಡೆಂಟೆಂಟ್ ಹುದ್ದೆಗೆ ನಿಯೋಜಿಸಿತು . ಎರಡು ಬಾರಿ ಅವನು ಪ್ರಯಾಣಿಸುತಿದ್ದ ಹಡಗು ಸಮುದ್ರದಲ್ಲಾಗುವ ಬಿರುಗಾಳಿ ಮುಂತಾದ ತೊಂದರೆಗಳಿಂದ ನಾಶವಾಯಿತು . ಆದರೂ 1830 ರಲ್ಲಿ ಮೂರನೆಯ ಪ್ರಯತ್ನದಲ್ಲಿ ಕೊಲ್ಕತ್ತೆಗೆ ಬಂದು ಸೇರಿದನು . ಅವನು ಸ್ಕೊಟಿಷ್ ಚರ್ಚಸ್ ಕಾಲೆಜನ್ನು...

Śrī Madhvācārya and the Doctrine of Bhakti

Image
Śrī Madhvācārya and             the Doctrine of  Bhakti                                     Dr.Shrinidhi S Pyati  I ntroduction .  Śrī Madhvācārya, a prominent proponent of Tattvavāda (Dvaita philosophy), places bhakti (devotion) at the core of his theological framework. He establishes through authoritative pramāṇas (scriptural evidence) that the paramaprasāda (supreme grace) of Lord Vishnu is the sole means to attain mokṣa (liberation). To receive this paramaprasāda, one must possess aparokṣa-jñāna (direct perception) of Vishnu, which, in turn, necessitates supreme devotion to Him. This introduction raises several pertinent questions: What is paramaprasāda, and why is it an essential tool for attaining mokṣa? What is the defenation of bhakti? What is the nature of aparokṣa-jñāna, and how is it achieved? What constitutes paramabhakti or Ati-...

ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ

Image
  ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ.     - ಡಾ.ಶ್ರೀನಿಧಿ ಪ್ಯಾಟಿ ಕಳೆದ ಸಂಚಿಕೆಯಲ್ಲಿ ಬ್ರಿಟಿಷ್ ಸರ್ಕಾರದ ಕಾನೂನಿನ ಬಲದಿಂದ ಮಿಶನರಿಗಳು ಭಾರತಕ್ಕೆ ಮುಕ್ತವಾಗಿ ಪ್ರವೇಶಿಸಲು ಪ್ರಾರಂಭಿಸಿದವೆಂದು ತಿಳಿದೆವು . ಅಂತಹ ಮಿಶನರಿಗಳಲ್ಲಿ ಕೆಲವು ಪ್ರಮುಖರ ಬಗ್ಗೆ ತಿಳಿಯೋಣ . ವಿಲಿಯಮ್ ಕ್ಯಾರಿ (William carey 1761-1834) ಇವನು ಅಧುನಿಕ ಮಿಶನರಿ ಚಟುವಟಿಕೆ ಹಾಗೂ ಪೂರ್ವೀಯ , ವಿಶೇಷವಾಗಿ ಭಾರತೀಯ ಭಾಷೆಗಳಲ್ಲಿ ಮಿಶನರಿಗಳಿಗೆ ಅನುಕೂಲವಾಗುವ ಸಾಹಿತ್ಯ ನಿರ್ಮಾಣದ ಪ್ರವರ್ತಕ ಹಾಗೂ ಬ್ಯಾಪ್ಟಿಸ್ಟ್ ಮಿಶನರಿ ಸೊಸಾಯಿಟಿ (Baptist missionary society)  ಸಂಸ್ಥಾಪಕ . ಇವನನ್ನು ಅಧುನಿಕ ಮಿಶನರಿಯ ಪಿತಾಮಹ ಎಂದು ಗುರುತಿಸಬಹುದು .  ಬ್ರಿಟಿಷ್ ಸರ್ಕಾರದ ನಿಯಮಗಳು ಮಿಶನರಿಗಳ ಪರವಾಗಿ ಮಾರ್ಪಾಡಾಗುವ ಮೊದಲೆ ಇವನು ಭಾರತದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ.  ಪೂರ್ವಿಯ ದೇಶದ ಭಾಷೆಗಳ ಪ್ರೋಫೆಸರ್ ಆಗಿದ್ದ ಇವನು ಅನೇಕ ವೇದಾಂತ ಗ್ರಂಥಗನ್ನು  ಹಾಗೂ ಮರಾಠಿ, ಸಂಸ್ಕೃತ, ಪಂಜಾಬಿ, ತೆಲುಗು , ಬೆಂಗಾಲಿ , ಮುಂತಾದ ಭಾಷೆಗಳ ವ್ಯಾಕರಣ ಹಾಗೂ ನಿಘಂಟು (Dictionary) ಗಳನ್ನು ರಚಿಸಿದನು . ಇವನು ತನ್ನ ಜೀವಿತಾವಧಿಯಲ್ಲಿ  ಸೆರಾಂಪೂರ್ ಪ್ರೆಸ್ ನಿಂದ ಎರಡು ಲಕ್ಷಕ್ಕೂ ಅಧಿಕ ಬೈಬಲ್ ಪ್ರತಿಗಳನ್ನು ನಲ್ವತ್ತಕ್ಕೂ ಹೆಚ್ಚಿನ ಭಾಷೆಗಳಲ್ಲಿ ಮುದ್ರಿಸಿ ಹಂಚಿದನು .ಅದರ ಸಾಹಿತ್ಯ ...