Posts

Showing posts from July, 2025

Protection of Workers’ Rights – The Indian Perspective

Image
Protection of Workers’ Rights – The Indian Perspective The ethical values of Sanātana Dharma are eternal and universal. In Russia, at one time, there was a massive uprising against feudalism and the tyranny of landlords, inspired by Communist ideology. However, that revolution did not end positively; it concluded in violence, disorder, and instability, leading to countless deaths and suffering. If we look at world history, except for the French Revolution, no revolution has successfully constructed a new society. Most revolutions have only managed to topple the existing systems without building a new and better one in their place. Over time, these thoughts evolved into labour unions and labour laws, and the idea of “labour dignity” took shape. With this came great awareness about labour protection and workers’ fundamental rights. However, many of these labour unions, driven by political motives and invoking worker welfare, repeatedly called for strikes and shutdowns. Consequently, man...

ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ

Image
ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ ಸನಾತನಧರ್ಮದ ನೀತಿ ಮೌಲ್ಯಗಳು ಸಾರ್ವಕಾಲಿಕ . ರಷ್ಯಾದಲ್ಲಿ ಒಂದು ಕಾಲದಲ್ಲಿ ಜಮೀನ್ದಾರಿಕೆಯ ವಿರುದ್ಧವಾಗಿ ಹಾಗೂ ಜಮೀನ್ದಾರರ ದಬ್ಬಾಳಿಕೆಯ ವಿರುದ್ಧವಾಗಿ ,ಕಮ್ಯುನಿಸಮ್ ನ ಚಿಂತನೆಯೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಯಿತು . ಆದರೆ ಆ ಹೋರಾಟವು ಸಕಾರಾತ್ಮವಾಗಿ ಕೊನೆಗೊಳ್ಳದೆ ,ಹಿಂಸೆ , ಅನಾಚಾರ, ಅಸ್ಥಿರತೆಯಲ್ಲಿ ಕೊನೆಗೊಂಡು ಅನೇಕ ಸಾವು-ನೋವುಗಳನ್ನು ಕಂಡಿತು . ಜಗತ್ತಿನ ಇತಿಹಾಸದಲ್ಲಿ ಫ್ರೆಂಚ ಕ್ರಾಂತಿ ಹೊರತುಪಡಿಸಿದರೆ , ಇನ್ನಾವುದೆ ಕ್ರಾಂತಿಗಳಿಂದ ಸಮಾಜದ ನಿರ್ಮಾಣವು ಸಾಧ್ಯವಾಗಿಲ್ಲ. ಉಳಿದೆಲ್ಲ  ಕ್ರಾಂತಿಗಳು ಇರುವ ವ್ಯವಸ್ಥೆಯನ್ನು ಉರುಳಿಸಿದವೆ ಹೊರತು ಹೊಸ ಸಮಾಜವನ್ನು ಕಟ್ಟಲಿಲ್ಲ. ಈ ಚಿಂತನೆಗಳು ಬೆಳೆದು ಕಾರ್ಮಿಕ ಸಂಘಟನೆಗಳು , ಕಾರ್ಮಿಕ ನಿಯಮಗಳೆಲ್ಲಾ ಬಂದು "'ಲೇಬರ್ ಡಿಗ್ನಿಟಿ"' ಎಂಬ ಚಿಂತನೆಯೊಂದಿಗೆ ಕಾರ್ಮಿಕರ ಹಿತಸಂರಕ್ಷಣೆ, ಮೂಲಭೂತ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಮೂಡಿತು . ಆದರೆ ಇದೇ ಕಾರ್ಮಿಕ ಸಂಘಟನೆಗಳು ರಾಜಕೀಯದಿಂದ ಪ್ರೇರಿತವಾಗಿ ,ಕಾರ್ಮಿಕರ ಹಿತರಕ್ಷಣೆ ನೆಪವೊಡ್ಡಿ ಪದೆ ಪದೆ ಮುಷ್ಕರಗಳನ್ನು ಬಂದಗಳನ್ನು ಕರೆಕೊಟ್ಟಿದ್ದರಿಂದ , ಕಾರ್ಖಾನೆಯ ಮಾಲಿಕರು ನಷ್ಟಕ್ಕೆ ಸಿಲುಕಿಕೊಂಡು ಕಾರ್ಖಾನೆಯನ್ನು ಮುಚ್ಚಿದಾಗ , ಬಡ ಕಾರ್ಮಿಕರು ಬಿದಿಗೆ ಬಿದ್ದ ಅನೇಕ ಪ್ರಸಂಗಗಳು ಕಳೆದೈದಾರು ದಶಕಗಳಲ್ಲಿ ನಡೆದಿವೆ . ಹಾಗಾದರೆ  ಇಂತಹ ಜ್ವಲಂತ ಸಮಸ್ಯೆಯಾದ...

ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ !

Image
  ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ ! ಭಾರತದ ಇತಿಹಾಸ ,ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಶ್ರೇಷ್ಠ ಪಂಡಿತರು ಅನೆಕರಿದ್ದಾರೆ. ಹಾಗೆಯೆ ವಿದ್ವಾಂಸ ಎಂಬ ಹಣೆಪಟ್ಟಿಯನ್ನು ಹೊತ್ತ್ತು ಅನೇಕ ವರ್ಷ ಮೆರೆದ ಮೇಲೆ , ನಿಜ ಬಣ್ಣ ಬಯಲಾದ ಕಥೆಗಳಿಗೂ ಕಡಿಮೆಯೆನಿಲ್ಲ. ಹೆಚ್.ಹೆಚ್.ವಿಲ್ಸನ್ ತನ್ನ ಕಾಲದ  ಶ್ರೇಷ್ಠ ಪಂಡಿತನೆಂದು ಪ್ರಸಿದ್ಧನಾದವನು. ಎಸಿಯಾಟಿಕ್ ಸೋಸಾಯಿಟಿಯ ನಿರ್ದೇಶಕನಾಗಿ , ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ,ಅನೇಕ ಉನ್ನತ ಪದವಿಯನ್ನು ಗಳಿಸಿದವನು. ಜೇಮ್ಸ ಮಿಲ್ ನ ಕುಪ್ರಸಿದ್ಧವಾದ "ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ" ದ ಸಂಶೋಧಿತ ಪುನರಾವೃತ್ತಿಗಳನ್ನು ತನ್ನ ಮುನ್ನುಡಿಯೊಂದಿಗೆ ಪುನರ್ಮುದ್ರಿಸಿದ. ಮೇಘದೂತ, ವಿಷ್ಣುಪುರಾಣವನ್ನು ಅನುವಾದಿಸಿದ. ಮೊತ್ತ ಮೊದಲ ಬಾರಿಗೆ ಋಗ್ವೇದದ ಕೆಲವು ಭಾಗವನ್ನು ಆಂಗ್ಲಭಾಷೆಗೆ ಅನುವಾದಿಸಿದ. ಇವನು ನಿಜವಾಗಿ ಅಷ್ಟು ಶ್ರೇಷ್ಠ ಪಂಡಿತನೆ. ಸಂಸ್ಕೃತದ ಯಾವುದೆ ವಿಧವಾದ ಅಧ್ಯಯನದ ಹಿನ್ನಲೆಯೆಲ್ಲದೆ ಭಾರತಕ್ಕೆ ಬಂದಳಿದ ಇವನು ಪ್ರಪಂಚದ ಮೊದಲ ಸಂಸ್ಕೃತ-ಇಂಗ್ಲೀಷ್ ನಿಘಂಟುವನ್ನು ಜಗತ್ತಿಗೆ ಕೊಟ್ಟದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದರೆ ಅನಾವರಣಗೊಳ್ಳುವುದು ,ಅದೃಷ್ಟ, ವಂಚನೆ, ಉತ್ಸಾಹ ಹಾಗು ಕೃತಿಚೌರ್ಯದ ಇತಿಹಾಸ. ಅದುವೆ ಹೆಚ್,ಹೆಚ್, ವಿಲ್ಸನ್ ನ ಜೀವನೇತಿಹಾಸ. *ಹೆ...